Tuesday, August 9, 2016

ವರಕವಿ ಬೇಂದ್ರೆಯವರು ಸಮಕಾಲೀನ ಸಾಹಿತಿಗಳನ್ನು ಬೆಳೆಯಲು ಬಿಟ್ಟಿಲ್ಲವಂತೆ. ಸಾಹಿತ್ಯಲೋಕ ಯಾರ ಏಕಸ್ವಾಮ್ಯವೂ ಅಲ್ಲ, ಯೋಗ್ಯತೆ ಅರ್ಹತೆ ಇದ್ದವರು ಹೇಗಾದರೂ ಮೇಲೇರುತ್ತಾರೆ. ಮೇಲೇರಲು ಯಾರ ಹಂಗಿನ ಏಣಿಯೂ ಬೇಕಿಲ್ಲ, ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ................................................................................
.................................................................................................
ಪ್ರಚಾರದ ಹಪಾಹಪಿ ಇರುವವರು ಮಾತ್ರ ಇಂತಹ ತೂಕವಿಲ್ಲದ ಹೇಳಿಕೆಗಳನ್ನು ಕೊಡುತ್ತಾರೆ. ಈ 'ಚಂಪಾ' ಮಹಾಶಯ ಯಾವುದೋ ಪ್ರಶಸ್ತಿ,ಅಧಿಕಾರದ ಖುರ್ಚಿಯ ನಿರೀಕ್ಷೆಯಲ್ಲಿದ್ದಂತೆ ತೋರುತ್ತದೆ. ಬುದ್ಧಿಜೀವಿ,ಪ್ರಗತಿಪರರುಗಳ ಮಾಮೂಲು ಚಾಳಿಯಂತೆ ಸಜ್ಜನ ಬೇಂದ್ರೆಯವರ ತೇಜೋವಧೆ ಮಾಡಿದ್ದಾರೆ.
 — 
Hai, this is my new post. Please respond.

Farmers’ Agitation…..A Drama…..ರೈತರ ಹೋರಾಟವೆಂಬ ಬೃಹತ್ ನಾಟಕ…..

  Now a great drama is going on in DELHI by Punjab & Hariyana Farmers. It is to be noted that Farmers of only those 2 States are agitati...